Surprise Me!

Karnataka Flood: ಅಗತ್ಯ ವಸ್ತು, ಆಹಾರಗಳನ್ನು ನೆರೆ ಸಂತ್ರಸ್ಥರಿಗೆ ತಲುಪಿಸಲು ಹೆಲಿಕಾಪ್ಟರ್ ಬಳಕೆ

2019-08-10 1 Dailymotion

ಉತ್ತರಕನ್ನಡದ ಹಲವು ಭಾಗಗಳಲ್ಲಿ ತುಂಬ ಮಳೆಯಾಗಿದೆ. ಅಲ್ಲಿನ ಸೇತುವೆಗಳು ಮುರಿದಿದ್ದು ಸಂಚಾರ ಕಷ್ಟವಾಗಿದೆ. ಹೀಗಾಗಿ ಹೆಲಿಕಾಪ್ಟರ್ ಮೂಲಕ ಆಹಾರ ಒದಗಿಸಲಾಗುತ್ತಿದೆ.
It is raining in UttaraKannada. The bridges are broken and traffic is difficult. Food is thus provided by helicopter.