ರಿವರ್ಸ್ ಗೇರಲ್ಲಿ ಜೀಪನ್ನು ಚಲಾಯಿಸಿದ ಚಾಲಕ► ಬಿಳಿಗಿರಿರಂಗನಬೆಟ್ಟದ ಕೆ.ಗುಡಿ ವಲಯದಲ್ಲಿ ಸಫಾರಿ ವೇಳೆ ಘಟನೆ► ಚಾಮರಾಜನಗರ: ಸಫಾರಿ ವೇಳೆ ಆನೆ ದಾಳಿಯಿಂದ ಪಾರಾದ ಸಾಹಿತಿ ಕೆ.ಎಸ್.ಭಗವಾನ್#varthabharati #chamarajanagar #elephant #KSBhagawan