ತೆಂಗಿನ ಮರಗಳಲ್ಲಿ ಕಾಡುವ ಕೆಂಪು ಮೂತಿ ಹುಳುಗಳಿಂದ ಹೈರಾಣಾದ ರೈತರು ಇದೀಗ ದಿಕ್ಕು ತೋಚದೆ ತೋಟಗಳನ್ನೇ ನಾಶ ಮಾಡುತ್ತಿದ್ದಾರೆ. ಮಕ್ಕಳಂತೆ ಸಾಕಿದ ಮರಗಳು ನೆಲಸಮ ಆಗುತ್ತಿರುವುದನ್ನು ನೋಡಿ ಕಣ್ಣೀರು ಹಾಕುತ್ತಿದ್ದಾರೆ..