Surprise Me!

ಉದ್ಘಾಟಕರಾಗಿ ಆಯ್ಕೆಯಾಗಿರುವ ಬಾನು ಮುಷ್ತಾಕ್ ಸ್ಪಷ್ಟನೆ ಕೊಡಬೇಕು: ಯದುವೀರ ಒತ್ತಾಯ

2025-08-26 19 Dailymotion

ತಾಯಿ ಚಾಮುಂಡೇಶ್ವರಿಗೆ ಗೌರವ ಕೊಟ್ಟು ಇಲ್ಲಿ ಯಾವುದೇ ರೀತಿ ಯಾರ ಭಾವನೆಗೂ ಧಕ್ಕೆ ಕೊಡದೇ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರಾ ಎಂಬ ಸಹಜವಾದ ಪ್ರಶ್ನೆ ಮೂಡಿದೆ. ಇದಕ್ಕೆ ಅವರು ಸ್ಪಷ್ಟತೆ ಕೊಡಬೇಕು ಎಂದು ಸಂಸದರು ಆಗ್ರಹಿಸಿದ್ದಾರೆ.