Surprise Me!

ಕುಂದಾನಗರಿಯಲ್ಲಿ ಇಂದು ಗಣೇಶ ವಿಸರ್ಜನಾ ಮೆರವಣಿಗೆ: 4 ಸಾವಿರಕ್ಕೂ‌ ಅಧಿಕ ಪೊಲೀಸರ ನಿಯೋಜನೆ

2025-09-06 4 Dailymotion

ಬೆಳಗಾವಿ ನಗರದ ಹುತಾತ್ಮ ಚೌಕ್‌ನಲ್ಲಿ ಇಂದು ಸಂಜೆ ಗಣೇಶ ವಿಸರ್ಜನಾ ಮೆರವಣಿಗೆ ಚಾಲನೆ ನೀಡಲಿದ್ದು, ಭದ್ರತೆಗೆ 4 ಸಾವಿರಕ್ಕೂ ಅಧಿಕ ಪೊಲೀಸ್​ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.